Yadgir District Reported Crimes

By blogger on ಭಾನುವಾರ, ಫೆಬ್ರವರಿ 5, 2017



Yadgir District Reported Crimes

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 11/2017 PÀ®A 107,151 ¹.Dgï.¦.¹;- ದಿನಾಂಕ 04/02/2017 ರಂದು ನಾನು ಸುನಿಲ್ ವ್ಹಿ. ಮೂಲಿಮನಿ ಪಿ.ಎಸ್. (ಕಾಸು) ನನ್ನ ಸಂಗಡ ಸಿಬ್ಬಂದಿಯವರಾದ ರವಿ ರಾಠೋಡ ಪಿಸಿ 269 ಮತ್ತು ಜೀಪ ಚಾಲಕ ಬಸಣ್ಣ ಪಿಸಿ 109 ರವರೊಂದಿಗೆ ಮಾನ್ಯ ಮುಖ್ಯಮಂತ್ರಿಗಳ ಬ/ಬ ಕರ್ತವ್ಯದಲ್ಲಿದ್ದಾಗ ಬಂದ ಖಚಿತ ಮಾಹಿತಿಯೆಂದರೆ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರರವರು ಯಾದಗಿರಿ ನಗರದ ಹೊಸ ಮಿನಿ ವಿಧಾನಸೌದ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಂದಿದ್ದು ಆ ಸಮಯದಲ್ಲಿ ವಿಶ್ವನಾಥ ನಾಯಕ ಮತ್ತು ಇತರರು ಮಾನ್ಯ ಮುಖ್ಯಮಂತ್ರಿಗಳು ಗೋಂಡ ಮತ್ತು ಹಾಲು ಮತದ ಕುರುಬರಿಗೆ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡುವದರ ವಿರುದ್ಧ ಕಪ್ಪು ಬಾವುಟ ಪ್ರರ್ದಶನ ಮಾಡುವುದಾಗಿ ಮತ್ತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದರೊಂದಿಗೆ ಕಾರ್ಯಕ್ರಮದ ಗಣ್ಯ ವ್ಯಕ್ತಿಗಳಿಗೆ ಅವಮಾನ ಮಾಡವುದು ಮತ್ತು ಸದರಿ ಸರಕಾರಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಸೇರಿದಂತೆ ಸಂಜ್ಞೆಯ ಅಪರಾದಗಳು ಮಾಡುತ್ತಾರೆಂದು ತಿಳಿದು ಬಂದ ಮೇರೆಗೆ ಸದರಿಯವರಿಂದ ಜರುಗಬಹುದಾದ ಸಂಭವನಿಯ ಸಂಜ್ಞೇಯ ಅಪರಾಧಗಳನ್ನು ತಡೆಗಟ್ಟುವಗೋಸ್ಕರ / ಕರ್ತವ್ಯದಲ್ಲಿದ್ದಾಗ ಇಂದು ದಿನಾಂಕ: 04/02/2017 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಕಾಯಕ್ರಮದ ಸಾರ್ವಜನಿಕ ಸ್ಥಳದಲ್ಲಿನಿಂದ  ಸುಮಾರು 6-7 ಜನರು ತಮ್ಮ ಬೇಡಿಕಯ ಕರಪತ್ರಗಳನ್ನು ಜನರಿಗೆ ತೋರಿಸುತ್ತಾ ಮತ್ತು ಕಪ್ಪು ಬಾವುಟ ಪ್ರದರ್ಶನ ಮಾಡುತ್ತಾ ಒಮ್ಮಿಂದೊಮ್ಮೆಲೆ ಎದ್ದು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲು ಹೋಗುತ್ತಿದ್ದಾಗ ಅವರಿಗೆ ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ 1) ವಿಶ್ವನಾಥ ತಂದೆ ನರಸಪ್ಪ ನಾಯಕ, :27 ಸಾ:ವಾಲ್ಮೀಕಿ ನಗರ ಯಾದಗಿರಿ, 2)  ಭೀಮಪ್ಪ ತಂದೆ ಹುಸೇನಪ್ಪ ನವಾಗಿ, : 30 ಸಾ:ವಾಲ್ಮೀಕಿ ನಗರ ಯಾದಗಿರಿ, 3) ರಾಘವೇಂದ್ರ ತಂದೆ ಚಂದ್ರಶೇಖರ ದೊರೆ ವ:21 ಸಾ:ವಾಲ್ಮೀಕಿ ನಗರ ಯಾದಗಿರಿ, 4) ಮಹಾದೇವ ತಂದೆ ರಾಮಣ್ಣ ದೇಸಾಯಿ, :30 ಸಾ:ಶಾರದಳ್ಳಿ ತಾ:ಶಹಾಪೂರ, 5) ಶರಣ ನಾಯಕ ತಂದೆ ಸಾಬಣ್ಣ ವ:21 ಸಾ:ನಂದಿಹಳ್ಳಿ ಜೆ ತಾ:ಶಹಾಪೂರ, 6) ಸಂತೋಷಕುಮಾರ ತಂದೆ ಚಂದ್ರಕಾಂತ ಕವಲ್ದಾರ ವ:24 ಸಾ:ಹತ್ತಿಕುಣಿ ತಾ:ಯಾದಗಿರಿ, 7) ಪ್ರಕಾಶ ತಂದೆ ಸಾಬಣ್ಣ ವ:28 ಸಾ:ಕನಳ್ಲಿ ತಾ:ಸೇಡಂ ಎಂದು ಹೇಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿತರೊಂದಿಗೆ ಇಂದು ದಿನಾಂಕ: 04/02/2017 ರಂದು 2-05 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸರಕಾರಿ ತರ್ಫೆಯಿಂದ ಸದರಿಯವರ ವಿರುದ್ದ ಮುಂಜಾಗೃತ ಕ್ರಮವಾಗಿ ರಾಣೆ ಗುನ್ನೆ ನಂ: 11/2017 ಕಲಂ 151 ಸಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
AiÀiÁzÀVj UÁæ ¥Éưøï oÁuÉ UÀÄ£Éß £ÀA. 14/2017 PÀ®A 279, 337, 338, 427 L¦¹;-¢£ÁAPÀ 04/02/2017 gÀAzÀÄ ¨É½UÉÎ 10-30 J.JªÀiï PÉÌ ¦ügÁå¢ ªÀÄvÀÄÛ EvÀgÀgÀÄ PÀÆrPÉÆAqÀÄ AiÀiÁzÀVjUÉ vÀªÀÄä fÃ¥À £ÀA PÉ.J-33-JªÀiï-1231 £ÉÃzÀÝgÀ°è vÀªÀÄÆäj¤AzÀ AiÀiÁzÀVjUÉ §AzÀÄ PÁ¬Ä¥À¯Áå ªÀÄvÀÄÛ QgÁt ¸ÁªÀiÁ£ÀÄUÀ¼ÀÄ vÉUÉzÀÄPÉÆAqÀÄ ªÀÄgÀ½ vÀªÀÄÆäjUÉ ºÉÆÃUÀĪÁUÀ ªÀiÁUÀðªÀÄzsÀå ªÀÄ£ÀÄß ¥ÀªÁígÀ EªÀgÀ ºÉÆ®zÀ ºÀwÛgÀ ªÀÄÄAqÀgÀV-gÁªÀĸÀªÀÄÄzÀÝgÀ gÉÆÃr£À ªÉÄÃ¯É JzÀÄgÀÄUÀqɬÄAzÀ PÁgÀ £ÀA PÉ.J.-33-J-0846 £ÉÃzÀÝgÀ ZÁ®PÀ DgÉÆævÀ£ÀÄ vÀ£Àß PÁgÀ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ Nr¹PÉÆAqÀÄ §AzÀÄ fæUÉ eÉÆÃgÁV rQÌ ºÉÆqÉzÀÄ  C¥ÀWÁvÀ ªÀiÁrzÀÝjAzÀ fÃ¥À gÉÆÃr£À §¢UÉ EgÀĪÀ ¯ÉÊn£À PÀA§PÉÌ UÀÄ¢Ý ¯ÉÊn£À PÀA§ ªÀÄÄjzÀÄ 10000/gÀÆ ®ÆPÁì£À DVgÀÄvÀÛzÉ, ¦ügÁå¢üUÉ ªÀÄvÀÄÛ EvÀvÀjUÉ ¨sÁj ªÀÄvÀÄÛ ¸ÁzÁ gÀPÀÛUÁAiÀÄ, UÀÄ¥ÀÛUÁAiÀÄ ºÁUÀÆ vÀgÀazÀUÁAiÀÄUÀ¼ÀÄ DVzÀÄÝ EgÀÄvÀÛzÉ.  CAvÁ ¦üAiÀiÁð¢ CzÉ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!